ಹೊತ್ತಿ ಉರಿದರೆ ಕ್ರಾಂತಿ
ಆರಿಹೋದರೆ ಶಾಂತಿ
ಹುಟ್ಟು ಸಾವಿನ ನಡುವೆ
ಇಲ್ಲ ವಿಶ್ರಾಂತಿ.
ಸಾವಿಲ್ಲದ ಮನೆಯಿಲ್ಲ
ನೋವಿಲ್ಲದ ಮನವಿಲ್ಲ,
ಜೀವಿಸುವ ಸಲುವಾಗಿ
ಎಲ್ಲ ಮರೆಯಬೇಕಲ್ಲ!!
ನಾಳೆ ನಿಶ್ಚಿತವಿಲ್ಲ
ನಿನ್ನೆ ಬದಲಾಗಿಲ್ಲ
ಇಂದು-
ನಾಳಿನ ಚಿಂತೆ
ನಿನ್ನೆಯ ನೋವು!
ಆರಿಹೋದರೆ ಶಾಂತಿ
ಹುಟ್ಟು ಸಾವಿನ ನಡುವೆ
ಇಲ್ಲ ವಿಶ್ರಾಂತಿ.
ಸಾವಿಲ್ಲದ ಮನೆಯಿಲ್ಲ
ನೋವಿಲ್ಲದ ಮನವಿಲ್ಲ,
ಜೀವಿಸುವ ಸಲುವಾಗಿ
ಎಲ್ಲ ಮರೆಯಬೇಕಲ್ಲ!!
ನಾಳೆ ನಿಶ್ಚಿತವಿಲ್ಲ
ನಿನ್ನೆ ಬದಲಾಗಿಲ್ಲ
ಇಂದು-
ನಾಳಿನ ಚಿಂತೆ
ನಿನ್ನೆಯ ನೋವು!
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ